Warning: Constant WP_USE_THEMES already defined in /home/u556585232/domains/karnatakarakshanavedike.in/public_html/index.php on line 1
ಹುಟ್ಟುಹಬ್ಬದ ಸಂಭ್ರಮ – Karnataka Rakshana Vedike

ಹುಟ್ಟುಹಬ್ಬದ ಸಂಭ್ರಮ

ದಿನಾಂಕ 01-02-2026 ರಂದು ನಡೆದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಯುತ ಹೆಚ್ ಶಿವರಾಮೇಗೌಡರಿಗೆ ಜನ್ಮದಿನದ ಶುಭಾಶಯ ಕೋರಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಲ್ಲೇಶ್ವರ ಶಾಸಕರಾದ ಅಶ್ವಥ್ ನಾರಾಯಣ್, ಮಂಜುನಾಥ್ ರಾಜು, ಆರ್ ಆರ್ ನಗರದ ಶಾಸಕರು ಮುನಿರತ್ನ ರವರು, ಕನ್ನಡದ ದಿಗ್ಗಜರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದ್ ರವರು ಪಾಲ ನೇತ್ರರವರು ಹೇಮಂತ್ ರಾಜ್ ರವರು ಹಾಗೂ ಇನ್ನೂ ಅನೇಕ ಗಣ್ಯರು ಕರವೇ ರಾಜ್ಯಾಧ್ಯಕ್ಷರಿಗೆ ಶುಭ ಹಾರೈಸಿ ಹರಸಿದರು

 

 

Follow with us